ಆಳ್ವಾಸ್ ನುಡಿಸಿರಿಯನ್ನು ಡಾ.ಎಂ. ಮೋಹನ್ ಆಳ್ವ ಅವರು ಆರಂಭಿಸಿರುವ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಸಮ್ಮೇಳನ ಇದಾಗಿದೆ. ಇಂದಿನ ಜಾಗತಿಕ ವ್ಯಾಪಾರ ತತ್ತ್ವ ಮಂಡಿಸುವ ಆರ್ಥಿಕ ಸಂಸ್ಕೃತಿಗೆ ದೇಶಿಯ ಸಂಸ್ಕೃತಿಯ ಮುಖಾಮುಖಿ, ಏಕಭಾಷೆ, ಏಕ ಸಂಸ್ಕೃತಿಯ ದಾಳಿಯ ವಿರುದ್ಧ ಪ್ರಾದೇಶಿಕ ಭಾಷೆ ಮತ್ತು ಬಹುರೂಪಿ ಸಂಸ್ಕೃತಿಯ ಪ್ರತಿಪಾದನೆ, ಭವಿಷ್ಯದಲ್ಲಿ ಕನ್ನಡವನ್ನು ಕಟ್ಟುವ ಯುವ ಪ್ರಪಂಚಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಸಮ್ಮೇಳನಗಳಿಗೆ ಮಾದರಿಯಾಗಬೇಕೆಂಬುದೇ ಈ ಅಕ್ಷರ ಜಾತ್ರೆಯ ಹಂಬಲ. ಈ ಎಲ್ಲಾ ಉದ್ದೇಶಗಳನ್ನು ಇಟ್ಟುಕೊಂಡು ವರ್ಷಂಪ್ರತಿ ಸಾಕಷ್ಟು ಪೂರ್ವಸಿದ್ದತೆಗಳೊಂದಿಗೆ ಆಳ್ವಾಸ್ ನುಡಿಸಿರಿ ನಡೆಯುತ್ತದೆ.ಅದರ ಹೆಜ್ಜೆ ಗುರುತುಗಳನ್ನು ಇಲ್ಲಿ ಗಮನಿಸಬಹುದು. == ಆಳ್ವಾಸ್ ನುಡಿಸಿರಿಗಳು == ಆಳ್ವಾಸ್ ನುಡಿಸಿರಿ-2004-ಮೊದಲನೆ ನುಡಿಸಿರಿ ದಿನಾಂಕ: ಡಿಸೆಂಬರ್ 17, 18 ಮತ್ತು 19, 2004 ಸ್ಥಳ :ಕುವೆಂಪು ಸಭಾಂಗಣ, ರತ್ನಾಕರವರ್ಣಿ ವೇದಿಕೆ, ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್ ನುಡಿಸಿರಿ - 2005 - ಎರಡನೇ ನುಡಿಸಿರಿ ದಿನಾಂಕ:ಅಕ್ಟೋಬರ್ 21, 22 ಮತ್ತು 23, 2005 ಸ್ಥಳ :ಕೆ.ವಿ. ಸುಬ್ಬಣ್ಣ ಸಭಾಂಗಣ, ರತ್ನಾಕರವರ್ಣಿ ವೇದಿಕೆ, ಸುಂದರಿ ಆನಂದ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್ ನುಡಿಸಿರಿ - 2006 - ಮೂರನೇ ನುಡಿಸಿರಿ ದಿನಾಂಕ:ನವೆಂಬರ್ 24, 25 ಮತ್ತು 26, 2006 ಸ್ಥಳ : ಶೇಣಿ ಗೋಪಾಲಕೃಷ್ಣ ಭಟ್ ಸಭಾಂಗಣ, ರತ್ನಾಕರವರ್ಣಿ ವೇದಿಕೆ, ಡಾ.ರಾಜ್‍ಕುಮಾರ್ ನಗರ, ಸುಂದರಿ ಆನಂದ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್ ನುಡಿಸಿರಿ - 2007 - ನಾಲ್ಕನೇ ನುಡಿಸಿರಿ ದಿನಾಂಕ :ನವೆಂಬರ್ 30, ದಶಂಬರ 1 ಮತ್ತು 2, 2007 ಸ್ಥಳ :ಪೂರ್ಣಚಂದ್ರ ತೇಜಸ್ವಿ ಸಭಾಂಗಣ, ರತ್ನಾಕರವರ್ಣಿ ವೇದಿಕೆ,ಮಾತೃಶ್ರೀ ಡಿ. ರತ್ನಮ್ಮ ನಗರ, ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್ ನುಡಿಸಿರಿ - 2008 - ಐದನೇ ನುಡಿಸಿರಿ ದಿನಾಂಕ :ನವೆಂಬರ್ 28, 29, 30, 2008 ಸ್ಥಳ :ರತ್ನಾಕರವರ್ಣಿ ವೇದಿಕೆ, ವ್ಯಾಸರಾಯ ಬಲ್ಲಾಳ ಸಭಾಂಗಣ, ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್ ನುಡಿಸಿರಿ - 2009 - ಆರನೇ ನುಡಿಸಿರಿ ದಿನಾಂಕ :ನವೆಂಬರ್ 6, 7, 8, 2009 ಸ್ಥಳ :ರತ್ನಾಕರವರ್ಣಿ ವೇದಿಕೆ, ಗಂಗೂಬಾಯಿ ಹಾನಗಲ್ ಸಭಾಂಗಣ, ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್ ನುಡಿಸಿರಿ - 2010 - ಏಳನೇ ನುಡಿಸಿರಿ ದಿನಾಂಕ : ಅಕ್ಟೋಬರ್ 29, 30 ಮತ್ತು 31, 2010 ಸ್ಥಳ : ರತ್ನಾಕರವರ್ಣಿ ವೇದಿಕೆ, ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿ ಸಭಾಂಗಣ, ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್ ನುಡಿಸಿರಿ - 2011 - ಎಂಟನೇ ನುಡಿಸಿರಿ ದಿನಾಂಕ : ನವೆಂಬರ್ 11, 12 ಮತ್ತು 13, 2011 ಸ್ಥಳ : ರತ್ನಾಕರವರ್ಣಿ ವೇದಿಕೆ, ಪಂಡಿತ್ ಭೀಮ್‍ಸೇನ್ ಜೋಷಿ ಸಭಾಂಗಣ ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್ ನುಡಿಸಿರಿ - 2012 - ಒಂಬತ್ತನೇ ನುಡಿಸಿರಿ ದಿನಾಂಕ : ನವೆಂಬರ್ 16, 17 ಮತ್ತು 18, 2012 ಸ್ಥಳ : ರತ್ನಾಕರವರ್ಣಿ ವೇದಿಕೆ, ಡಾ. ವಿ.ಎಸ್. ಆಚಾರ್ಯ ಸಭಾಂಗಣ ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 - ಹತ್ತನೇ ನುಡಿಸಿರಿ ದಿನಾಂಕ : ದಶಂಬರ 19, 20, 21 ಮತ್ತು 22, 2013 ಸ್ಥಳ : ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್ ನುಡಿಸಿರಿ 2014 - ಹನ್ನೊಂದನೇ ನುಡಿಸಿರಿ ದಿನಾಂಕ : ನವೆಂಬರ್ 14, 15 ಮತ್ತು 16, 2014 ಸ್ಥಳ : ರತ್ನಾಕರವರ್ಣಿ ವೇದಿಕೆ, ಡಾ. ಯು.ಆರ್. ಅನಂತಮೂರ್ತಿ ಸಭಾಂಗಣ ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್ ನುಡಿಸಿರಿ 2015 - ಹನ್ನೆರಡನೇ ನುಡಿಸಿರಿ ದಿನಾಂಕ : ನವೆಂಬರ್ 26, 27, 28 ಮತ್ತು 29, 2015 ಸ್ಥಳ : ರತ್ನಾಕರವರ್ಣಿ ವೇದಿಕೆ, ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣ ಶ್ರೀಮತಿ ಸುಂದರಿ ಆಳ್ವ ಆವರಣ, ವಿದ್ಯಾಗಿರಿ, ಮೂಡುಬಿದಿರೆ ಆಳ್ವಾಸ್ ನುಡಿಸಿರಿ 2016 - ಹದಿಮೂರನೇ ನುಡಿಸಿರಿ ದಿನಾಂಕ : ನವೆಂಬರ್ 17, 18, 19 ಮತ್ತು 20 2016 ಸ್ಥಳ :ರತ್ನಾಕರವರ್ಣಿ ವೇದಿಕೆ, ಪುಂಡಲೀಕ ಹಾಲಂಬಿ ಸಭಾಂಗಣ ಶ್ರೀಮತಿ ಸುಂದರಿ ಆಳ್ವಾ ಆವರಣ, ವಿದ್ಯಾಗಿರಿ, ಮೂಡುಬಿದಿರೆ, ದ.ಕ == ಸಮ್ಮೇಳನಾಧ್ಯಕ್ಷರು == ಮೊದಲನೇ ನುಡಿಸಿರಿ -ಆಳ್ವಾಸ್ ನುಡಿಸಿರಿ 2004 ಅಧ್ಯಕ್ಷರು:ಪ್ರೊ. ಬರಗೂರು ರಾಮಚಂದ್ರಪ್ಪ ಎರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2005 ಅಧ್ಯಕ್ಷರು:ಡಾ. ಎಸ್.ಎಲ್ ಭೈರಪ್ಪ, ಕನ್ನಡದ ಮಹತ್ತ್ವದ ಕಾದಂಬರಿಕಾರರು ಮೂರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2006 ಅಧ್ಯಕ್ಷರು:ಡಾ. ಚಂದ್ರಶೇಖರ ಕಂಬಾರ, ಹಿರಿಯ ಕವಿ, ನಾಟಕರಾರರು ನಾಲ್ಕನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2007 ಅಧ್ಯಕ್ಷರು:ಪ್ರೊ. ಜಿ. ವೆಂಕಟಸುಬ್ಬಯ್ಯ, ಖ್ಯಾತ ನಿಘಂಟು ತಜ್ಞರು ಐದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2008 ಅಧ್ಯಕ್ಷರು:ನಾಡೋಜ ಡಾ. ಚೆನ್ನವೀರ ಕಣವಿ, ಹಿರಿಯ ಕವಿಗಳು ಆರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2009 ಅಧ್ಯಕ್ಷರು:ಡಾ. ಹಂಪ ನಾಗರಾಜಯ್ಯ, ಹಿರಿಯ ಸಂಶೋಧಕರು ಏಳನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2010 ಅಧ್ಯಕ್ಷರು:ಶ್ರೀಮತಿ ವೈದೇಹಿ, ಹೆಸರಾಂತ ಸಾಹಿತಿಗಳು ಎಂಟನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2011 ಅಧ್ಯಕ್ಷರು:ನಾಡೋಜ ಎಂ.ಎಂ. ಕಲಬುರ್ಗಿ, ಹಿರಿಯ ಸಂಶೋಧಕರು ಒಂಬತ್ತನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2012 ಅಧ್ಯಕ್ಷರು:ಪದ್ಮಶ್ರೀ ನಾಡೋಜ ಪ್ರೋ. ಕೆ.ಎಸ್. ನಿಸಾರ್ ಅಹಮದ್ ಹತ್ತನೇ ನುಡಿಸಿರಿ - ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ಅಧ್ಯಕ್ಷರು:ಡಾ. ಬಿ.ಎ. ವಿವೇಕ ರೈ, ಜಾನಪದ ವಿದ್ವಾಂಸರು ಹನ್ನೊಂದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2014 ಅಧ್ಯಕ್ಷರು:ನಾಡೋಜ ಡಾ. ಸಿದ್ಧಲಿಂಗಯ್ಯ, ಖ್ಯಾತ ಕವಿಗಳು ಹನ್ನೆರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2015 ಅಧ್ಯಕ್ಷರು:ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಹದಿನಾರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2016 ಅಧ್ಯಕ್ಷರು:ಡಾ. ಬಿ. ಎನ್. ಸುಮಿತ್ರ ಬಾಯಿ == ಸಮ್ಮೇಳನದ ಉದ್ಘಾಟಕರು == ಮೊದಲನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2004 ಉದ್ಘಾಟಕರು:ಪ್ರೊ. ಚಂದ್ರಶೇಖರ ಪಾಟೀಲ,ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಎರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2005 ಉದ್ಘಾಟಕರು:ಡಾ. ಎಂ.ಎಂ. ಕಲ್ಬುರ್ಗಿ, ನಿವೃತ್ತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಮೂರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2006 ಉದ್ಘಾಟಕರು:ಡಾ. ಸಿದ್ದಲಿಂಗಯ್ಯ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಾಲ್ಕನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2007 ಉದ್ಘಾಟಕರು:ನಿ. ವ್ಯಾಸರಾಯ ಬಲ್ಲಾಳ ಹಿರಿಯ ಕಾದಂಬರಿಕಾರರು ಐದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2008 ಉದ್ಘಾಟಕರು:ನಾಡೋಜ ಕೆ.ಎಸ್. ನಿಸಾರ್ ಅಹಮದ್ ಹಿರಿಯ ಸಾಹಿತಿಗಳು ಆರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2009 ಉದ್ಘಾಟಕರು:ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಖ್ಯಾತ ಕವಿಗಳು ಆರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2010 ಉದ್ಘಾಟಕರು:ಡಾ. ಎಚ್.ಎಸ್. ವೆಂಕಟೇಶಮೂರ್ತಿ, ಖ್ಯಾತ ಕವಿಗಳು ಎಂಟನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2011 ಉದ್ಘಾಟಕರು:ಡಾ. ಬರಗೂರು ರಾಮಚಂದ್ರಪ್ಪ, ಪ್ರಸಿದ್ಧ ಸಾಹಿತಿಗಳು ಒಂಬತ್ತನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2012 ಉದ್ಘಾಟಕರು:ಡಾ. ಯು.ಆರ್. ಅನಂತಮೂರ್ತಿ, ಪ್ರಸಿದ್ಧ ಸಾಹಿತಿಗಳು, ಚಿಂತಕರು ಹತ್ತನೇ ನುಡಿಸಿರಿ - ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ಉದ್ಘಾಟಕರು:ರಾಜರ್ಷಿ ಡಾ. ಡಿ. ವಿರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ ಹನ್ನೊಂದನೇ ನುಡಿಸಿರಿ - ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ಉದ್ಘಾಟಕರು:ಡಾ. ನಾ. ಡಿ.ಸೋಜ, ಹಿರಿಯ ಸಾಹಿತಿಗಳು, ಚಿಂತಕರು ಹನ್ನೆರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2015 ಉದ್ಘಾಟಕರು:ಡಾ. ವೀಣಾ ಶಾಂತೇಶ್ವರ,ಖ್ಯಾತ ಸಾಹಿತಿಗಳು ಹದಿನಾರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2016 ಉದ್ಘಟಕರು: ಡಾ. ಜಯಂತ ಗೌರೀಶ ಕಾಯ್ಕಿಣಿ, ಖ್ಯಾತ ಸಾಹಿತಿಗಳು == ಸಮ್ಮೇಳನದ ಪರಿಕಲ್ಪನೆಗಳು == ಪ್ರತಿವಷ‍ವೂ ಆಳ್ವಾಸ್ ನುಡಿಸಿರಿಯು ಒಂದು ಮುಖ್ಯಪರಿಕಲ್ಪನೆಯಡಿಯಲ್ಲಿ ನಡೆಯುತ್ತದೆ. ಕನ್ನಡ ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ಸಾಹಿತ್ಯಿಕ-ಸಾಂಸ್ಕೃತಿಕ ಸವಾಲುಗಳು, ಬೌದ್ಧಿಕ ಸ್ವಾತಂತ್ರ್ಯ, ಪ್ರಚಲಿತ ಪ್ರಶ್ನೆಗಳು, ಸಾಹಿತಿಯ ಜವಾಬ್ದಾರಿ,ಶಕ್ತಿ ಮತ್ತು ವ್ಯಾಪ್ತಿ, ಸಮನ್ವಯದೆಡೆಗೆ, ಜೀವನ ಮೌಲ್ಯಗಳು, ಸಂಘರ್ಷ ಮತ್ತು ಸಾಮರಸ್ಯ, ಜನಪರ ಚಳವಳಿಗಳು,ಹೊಸತನದ ಹುಡುಕಾಟ ವಿಷಯಗಳ ಮೇಲೆ ಸಮ್ಮೇಳನಗಳನ್ನು ನಡೆಸಲಾಗುತ್ತದೆ. ಸಮ್ಮೇಳನದಲ್ಲಿ ನಡೆಯುವ ವಿಚಾರ ಗೋಷ್ಠಿಗಳು, ಚರ್ಚೆಗಳು, ಸಂವಾದಗಳು ಮುಖ್ಯ ಪರಿಕಲ್ಪನೆಗೆ ಅನುಸಾರವಾಗಿಯೇ ನಡೆಯುತ್ತವೆ. ಮೊದಲನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2004 ಪರಿಕಲ್ಪನೆ:ಕನ್ನಡ ಮನಸ್ಸು:ಸಾಹಿತ್ಯಿಕ-ಸಾಂಸ್ಕøತಿಕ ಸವಾಲುಗಳು ಎರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ - 2005 ಪರಿಕಲ್ಪನೆ:ಕನ್ನಡ ಮನಸ್ಸು - ಬೌದ್ಧಿಕ ಸ್ವಾತಂತ್ರ ಮೂರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2006 ಪರಿಕಲ್ಪನೆ: ಕನ್ನಡ ಮನಸ್ಸು - ಪ್ರಚಲಿತ ಪ್ರಶ್ನೆಗಳು ನಾಲ್ಕನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2007 ಪರಿಕಲ್ಪನೆ: ಕನ್ನಡ ಮನಸ್ಸು - ಸಾಹಿತಿಯ ಜವಾಬ್ದಾರಿ ಐದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2008 ಪರಿಕಲ್ಪನೆ: ಕನ್ನಡ ಮನಸ್ಸು - ಶಕ್ತಿ ಮತ್ತು ವ್ಯಾಪ್ತಿ ಆರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2009 ಪರಿಕಲ್ಪನೆ: ಕನ್ನಡ ಮನಸ್ಸು - ಸಮನ್ವಯದೆಡೆಗೆ ಏಳನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2010 ಪರಿಕಲ್ಪನೆ: ಕನ್ನಡ ಮನಸ್ಸು - ಜೀವನ ಮೌಲ್ಯಗಳು ಎಂಟನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2011 ಪರಿಕಲ್ಪನೆ: ಕನ್ನಡ ಮನಸ್ಸು-ಸಂಘರ್ಷ ಮತ್ತು ಸಾಮರಸ್ಯ ಒಂಬತ್ತನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2012 ಪರಿಕಲ್ಪನೆ: ಕನ್ನಡ ಮನಸ್ಸು-ಜನಪರ ಚಳವಳಿಗಳು ಹತ್ತನೇ ನುಡಿಸಿರಿ - ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ಪರಿಕಲ್ಪನೆ:ಕನ್ನಡ ಮನಸ್ಸು : ಅಂದು-ಇಂದು-ಮುಂದು ಹನ್ನೊಂದನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2014 ಪರಿಕಲ್ಪನೆ:ಕರ್ನಾಟಕ : ವರ್ತಮಾನದ ತಲ್ಲಣಗಳು ಹನ್ನೆರಡನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2015 ಪರಿಕಲ್ಪನೆ: ಕರ್ನಾಟಕ : ಹೊಸತನದ ಹುಡುಕಾಟ ಹದಿನಾರನೇ ನುಡಿಸಿರಿ - ಆಳ್ವಾಸ್ ನುಡಿಸಿರಿ 2016 ಪರಿಕಲ್ಪನೆ: ಕರ್ನಾಟಕ == ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪುರಸ್ಕೃತರು == ಸಾಹಿತ್ಯ, ಸಂಸ್ಕೃತಿ, ಕಲೆ, ಶಿಕ್ಷಣ, ಶಿಲ್ಪಕಲೆ, ಕೃಷಿ, ರಂಗಭೂಮಿ, ಜಾನಪದ, ಸಿನಿಮಾ, ಸಮಾಜಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆಯನ್ನು ನೀಡಿದ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ರೂ. ೨೫,೦೦೦ ನಗದು, ಸ್ಮರಣಿಕೆ, ಪ್ರಶಸ್ತಿಪತ್ರಗಳನ್ನು ಒಳಗೊಂಡಿರುತ್ತದೆ. ಸಮಾರೋಪ ಸಮಾರಂಭದಂದು ಪ್ರತಿಷ್ಠಿತ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. === ಆಳ್ವಾಸ್ ನುಡಿಸಿರಿ ಪ್ರಶಸ್ತಿ – 2004 === ಡಾ. ಶ್ರೀನಿವಾಸ ಹಾವನೂರ ಪ್ರೊ|. ಅಮೃತಸೋಮೇಶ್ವರ ಶ್ರೀ ಚನ್ನಬಸವಣ್ಣ ಶ್ರೀ ಹರಿಕೃಷ್ಣ ಪುನರೂರು ಶ್ರೀಮತಿ ಬಿ.ಜಯಶ್ರೀ ಶ್ರೀ ಬಿ.ವಿ. ವೈಕುಂಠರಾಜು === ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2005 === ಶ್ರೀ ಬನ್ನಂಜೆ ರಾಮಾಚಾರ್ಯ-ಪತ್ರಿಕೋದ್ಯಮ ಹಿರಣ್ಣಯ್ಯ-ರಂಗಭೂಮಿ ಡಾ. ಕಯ್ಯಾರ ಕಿಞ್ಞಣ್ಣ ರೈ - ಸಾಹಿತ್ಯ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ -ಸಂಶೋಧನೆ ಸಂತ ಭದ್ರಗಿರಿ ಅಚ್ಯುತದಾಸ - ಕೀರ್ತನ ವಾಙ್ಮಯ ಮನೋಹರ ಗ್ರಂಥಮಾಲೆ - ಪುಸ್ತಕ ಪ್ರಕಾಶನ ಶ್ರೀ ಭಾರ್ಗವಿ ನಾರಾಯಣ - ರಂಗಭೂಮಿ ಶ್ರೀಮತಿ ಸಾರಾ ಅಬೂಬಕ್ಕರ್ - ಸಾಹಿತ್ಯ ಡಾ. ಕುಶಾಲಪ್ಪ ಗೌಡ - ಸಂಶೋಧನೆ ಶ್ರೀ ಪಳಕಳ ಸೀತಾರಾಮ ಭಟ್ಟ - ಮಕ್ಕಳ ಸಾಹಿತ್ಯ === ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2006 === ಡಾ. ಪಾಟೀಲ ಪುಟ್ಟಪ್ಪ (ಸಾಹಿತ್ಯ) ಡಾ. ಎಂ. ಚಿದಾನಂದ ಮೂರ್ತಿ(ಸಾಹಿತ್ಯ) ಡಾ. ಹಂಪ ನಾಗರಾಜಯ್ಯ(ಸಾಹಿತ್ಯ) ನಾಡೋಜ ಗೀತಾ ನಾಗಭೂಷಣ (ಸಾಹಿತ್ಯ) ಶ್ರೀ ಮಲ್ಪೆ ರಾಮದಾಸ ಸಾಮಗ(ಯಕ್ಷಗಾನ) ಡಾ. ಏಣಗಿ ಬಾಳಪ್ಪ(ವೃತ್ತಿ ರಂಗಭೂಮಿ) ಶ್ರೀಮತಿ ಜಯಂತಿ ಡಾ.ನಾ ಡಿ'ಸೋಜ ಶ್ರೀ ಸಿ. ಅಶ್ವತ್ಥ್(ಸಂಗೀತ) ಶ್ರೀ ಇಬ್ರಾಹೀಮ ನ. ಸುತಾರ === ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2007 === ಡಾ. ಮತ್ತೂರು ಕೃಷ್ಣಮೂರ್ತಿ (ಕನ್ನಡ ಸಂಸ್ಕøತಿ ಪ್ರಸರಣ) ಪ್ರೊ| ಅ.ರಾ. ಮಿತ್ರ - ಸಾಹಿತ್ಯ ಶ್ರೀ ಕೆ.ಎಸ್. ಅಶ್ವತ್ಥ್ - ಚಲನಚಿತ್ರ ಶ್ರೀ ಎಂ.ಬಿ. ಸಿಂಗ್ - ಪತ್ರಿಕೋದ್ಯಮ ಶ್ರೀ ಬಿ.ಎಂ. ಇದಿನಬ್ಬ-ಕನ್ನಡ ಚಳವಳಿ ಶ್ರೀ ಪಿ.ಎನ್. ಶಂಕರ್ - ವೈದ್ಯಕೀಯ ಸಾಹಿತ್ಯ ಶ್ರೀ ಆನಂದ ಗಾಣಿಗ - ರಂಗಭೂಮಿ ಸಂಘಟನೆ ಪ್ರೊ|. ಸುನೀತಾ ಶೆಟ್ಟಿ - ಹೊರ ನಾಡು ಕನ್ನಡ ಸಾಹಿತ್ಯ ಶ್ರೀ ಕರ್ನೂರು ಕೊರಗಪ್ಪ ರೈ - ಯಕ್ಷಗಾನ ಶ್ರೀಮತಿ ಪ್ರೇಮಾ ಭಟ್ - ಸಾಹಿತ್ಯ === ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2008 === ನಾಡೋಜ ದಾರೋಜಿ ಈರಮ್ಮ ಶ್ರೀ ಗೊ.ರು. ಚನ್ನಬಸಪ್ಪ ಡಾ. ಸಾ.ಶಿ. ಮರುಳಯ್ಯ ಶ್ರೀ ಹೊಸ್ತೋಟ ಮಂಜುನಾಥ ಭಾಗವತ ಡಾ. ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ ಶ್ರೀ ಸದಾನಂದ ಸುವರ್ಣ ಶ್ರೀ ಎ. ಈಶ್ವರಯ್ಯ ಶ್ರೀ ವೈ.ಕೆ. ಮುದ್ದುಕೃಷ್ಣ ಶ್ರೀ ನಾಗತಿಹಳ್ಳಿ ಚಂದ್ರಶೇಖರ ಬಹ್ರೈನ್ ಕನ್ನಡ ಸಂಘ === ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2009 === ಡಾ. ಸರೋಜಿನಿ ಮಹಿಷಿ ಶ್ರೀ ಪ್ರಸನ್ನ ಡಾ.ಸಿ.ಆರ್. ಚಂದ್ರಶೇಖರ್ ಶ್ರೀ ಕೆ. ಗೋವಿಂದ ಭಟ್ ಪ್ರೋ. ಕೆ.ಪಿ. ರಾವ್ ಡಾ. ಸುಧಾಮೂರ್ತಿ ಡಾ. ಬಿ.ಎ. ಸನದಿ ಡಾ. ಜಯಮಾಲ ಪ್ರೋ ಎಂ. ರಾಮಚಂದ್ರ ನಾಡೋಜ ಸುಕ್ರಿ ಬೊಮ್ಮಗೌಡ === ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2010 === ಡಾ. ಜಿ.ಎಸ್. ಅಮೂರ ಡಾ. ಎಂ. ವೀರಪ್ಪ ಮೊಯಿಲಿ ಡಾ. ಎಂ.ಎಂ. ಕಲಬುರ್ಗಿ ಶ್ರೀ ಸಂತೋಷ ಕುಮಾರ್ ಗುಲ್ವಾಡಿ ಡಾ. ಶಿವಮೊಗ್ಗ ಸುಬ್ಬಣ್ಣ ಬಲಿಪ ನಾರಾಯಣ ಭಾಗವತ ಡಾ. ಎಂ. ಲೀಲಾವತಿ ಪ್ರೋ. ಬಿ. ಜಯಪ್ರಕಾಶ ಗೌಡ ಡಾ. ಬ್ರ.ಕು. ಬಸವ ರಾಜ ರಾಜಋಷಿ ಡಾ. ಕೆ.ಪಿ. ಪುತ್ತೂರಾಯ === ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2011 === ಡಾ| ಶ್ರೀನಾಥ್ ಡಾ| ಬಿ.ಟಿ ಲಲಿತಾ ನಾಯಕ್ ಡಾ| ಸಿ.ಎನ್. ರಾಮಚಂದ್ರನ್ ಪ್ರೊ| ಕೆ.ಎಸ್. ನಿಸಾರ್ ಅಹಮದ್ ಚಂದ್ರಶೇಖರ ಪಾಟೀಲ ಡಾ. ಎಂ.ವಿ. ಕಾಮತ್ ಚಿದಂಬರ ರಾವ್ ಜಂಬೆ ಶ್ರೀಮತಿ ಬಿ.ಕೆ. ಸುಮಿತ್ರಾ ಪಾಂಡವಪುರ ಅಂಕೇಗೌಡರು ಮಾಚಾರ್ ಗೋಪಾಲ್ ನಾಯ್ಕ === ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2012 === ಡಾ. ಅಲೋಶಿಯಸ್ ಪಾವ್ಲ್ ಡಿ'ಸೋಜ - ಶಿಕ್ಷಣ ಶ್ರೀ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೆಹಳ್ಳಿ - ಕನ್ನಡ ಸಾಂಸ್ಕøತಿಕ ಸೇವೆ ಡಾ. ಸಿ.ಪಿ. ಕೃಷ್ಣಕುಮಾರ್ - ಸಾಹಿತ್ಯ ಶ್ರೀ ಗಿರೀಶ್ ಕಾಸರವಳ್ಳಿ- ಚಲನಚಿತ್ರ ಡಾ. ಸಿದ್ಧಲಿಂಗಯ್ಯ - ಸಾಹಿತ್ಯ ಶ್ರೀಮತಿ ವೈಜಯಂತಿ ಕಾಶಿ - ನೃತ್ಯ ಮತ್ತು ಕಿರುತೆರೆ ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ - ಯಕ್ಷಗಾನ ಡಾ ವಿಷ್ಣು ನಾಯ್ಕ - ಸಾಹಿತ್ಯ ಶ್ರೀಮತಿ ಸುಭದ್ರಮ್ಮ ಮನ್ಸೂರು - ರಂಗಭೂಮಿ ಲೋಕ ಶಿಕ್ಷಣ ಟ್ರಸ್ಟ್, ಬೆಂಗಳೂರು - ಪ್ರಕಾಶನ === ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಪ್ರಶಸ್ತಿ - 2013 === ಡಾ. ಎಚ್.ಎಸ್. ವೆಂಕಟೇಶಮೂರ್ತಿ ಡಾ. ಡಿ.ಸಿ. ಚೌಟ ಶ್ರೀ ಹಿರೇಮಗಳೂರು ಕಣ್ಣನ್ ಶ್ರೀ ಮೂಡ್ನಾಕೂಡು ಚಿನ್ನಸ್ವಾಮಿ ಶ್ರೀ ಟಿ.ಎನ್. ಸೀತಾರಾಂ ಶ್ರೀ ಫಕೀರ್ ಮೊಹಮ್ಮದ್ ಕಟ್ಪಾಡಿ ಡಾ. ಬಿ.ಎಮ್. ಹೆಗ್ಡೆ ಶ್ರೀ ಜಯಂತ ಕಾಯ್ಕಿಣಿ ಶ್ರೀಮತಿ ಉಮಾ ಕುಲಕರ್ಣಿ ಡಾ. ಕಮಲಾ ಹಂಪನಾ ಡಾ. ಪಿ. ದಯಾನಂದ ಪೈ ಡಾ. ನಾ. ಮೊಗಸಾಲೆ ನಾಡೋಜ ಜಿ. ಶಂಕರ್ ಶ್ರೀ ಕುಂಬ್ಳೆ ಸುಂದರ ರಾವ್ ಬಾಸೆಲ್ ಮಿಷನ್ ಸಂಘಟನೆ ಮಂಗಳೂರು ಶಿವಮೊಗ್ಗ ಕರ್ನಾಟಕ ಸಂಘ === ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2014 === ಡಾ. ಸಂಗಮೇಶ ಸವದತ್ತಿಮಠ ಪ್ರೊ. ವಸಂತ ಕುಷ್ಟಗಿ ಪ್ರೊ. ಎಚ್.ಎಸ್. ಶಿವಪ್ರಕಾಶ್ ಪ್ರೊ. ಷ. ಶೆಟ್ಟರ್ ಡಾ. ಮಾಲತಿ ಪಟ್ಟಣಶೆಟ್ಟಿ ಶ್ರೀ ಟಿ.ಎಸ್. ನಾಗಾಭರಣ ಪ್ರೊ. ಹೆರಂಜೆ ಕೃಷ್ಣ ಭಟ್ಟ ಶ್ರೀ ಮಂಟಪ ಪ್ರಭಾಕರ ಉಪಾಧ್ಯ ಡಾ. ವಸುಂಧರಾ ದೊರೆಸ್ವಾಮಿ ಶ್ರೀ ಅಶ್ವತ್ಧಪುರ ಬಾಬುರಾಯ ಆಚಾರ್ಯ === ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2015 === ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ ಡಾ. ಸುಮತೀಂದ್ರ ನಾಡಿಗ ಶ್ರೀ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ವಿದ್ವಾನ್ ಶ್ರೀ ಆರ್.ಕೆ. ಪದ್ಮನಾಭ ಡಾ. ಬಿ.ಎನ್. ಸುಮಿತ್ರಾ ಬಾಯಿ ಶ್ರೀ ಈಶ್ವರ ದೈತೋಟ ಶ್ರೀಮತಿ ಲೀಲಾವತಿ ಬೈಪಡಿತ್ತಾಯ ಶ್ರೀ ವರ್ತೂರು ನಾರಾಯಣ ರೆಡ್ಡಿ ಶ್ರೀ ಶಿಲ್ಪಿ ಹೊನ್ನಪ್ಪಾಚಾರ್ ಶ್ರೀ ಸೈಯದ್ ಸಲ್ಲಾವುದ್ದೀನ್ ಪಾಷಾ === ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2016 === ಡಾ. ಗಿರಡ್ಡಿ ಗೋವಿಂದರಾಜು - ಸಾಹಿತ್ಯ ಶ್ರೀ ಸುಬ್ರಾಯ ಚೋಕಾಡಿ -ಸಾಹಿತ್ಯ ಡಾ ಚೆನ್ನಣ್ಣ ವಾಲೀಕಾರ - ಸಾಹಿತ್ಯ ಡಾ ಕೆ. ಆರ್. ಸಂಧ್ಯಾ ರೆಡ್ಡಿ - ಸಂಶೋಧನೆ ಶ್ರೀ ಜಿ. ಎನ್. ರಂಗನಾಥ ರಾವ್ - ಮಾಧ್ಯಮ ಶ್ರೀ ಕೆ.ವಿ. ಅಕ್ಷರ - ಸಿನಿಮಾ ಶ್ರೀ ಶ್ರೀನಿವಾಸ ಜಿ. ಕಪ್ಪಣ‍್ಣ -ಸಂಘಟನೆ ಶ್ರೀ ಶೀನಪ್ಪ ರೈ ಸಂಪಾಜೆ - ಯಕ್ಷಗಾನ ಶ್ರೀ ಜಬ್ಬಾರ್ ಸಮೊ - ಯಕ್ಷಗಾನ ಶ್ರೀಮತಿ ಎಚ್.ಆರ್. ಲೀಲಾವತಿ - ಸುಗಮ ಸಂಗೀತ ಡಾ. ಚಂದ್ರಶೇಖರ ಚೌಟ - ಕೃಷಿ ಡಾ. ಜಿ. ಜ್ಞಾನಾನಂದ - ಶಿಲ್ಪಕಲೆ === ಆಳ್ವಾಸ್ ನುಡಿಸಿರಿ ಪ್ರಶಸ್ತಿ - 2018 === ಡಾ.ಜಿ.ಡಿ.ಜೋಶಿ ಮುಂಬೈ(ಸಾಹಿತ್ಯ, ಶಿಕ್ಷಣ) ಡಾ.ಎ.ವಿ.ನರಸಿಂಹಮೂರ್ತಿ ಮೈಸೂರು(ಇತಿಹಾಸ ತಜ್ಞ) ಡಾ.ಭಾರತಿ ವಿಷ್ಣುವರ್ಧನ್ ಬೆಂಗಳೂರು(ಸಿನೆಮಾ) ಡಾ.ಅರುಂಧತಿ ನಾಗ್ (ರಂಗಭೂಮಿ) ಎಲ್.ಬಂದೇನವಾಝ್ ಖಲೀಪ್ ಆಲ್ದಾಳ ಕಲಬುರಗಿ (ರಂಗ ನಿರ್ದೇಶನ) ಡಾ.ಕೆ.ರಮಾನಂದ ಬನಾರಿ ಕಾಸರಗೋಡು(ಸಾಹಿತ್ಯ) ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ(ಸಾಹಿತ್ಯ, ವಿಮರ್ಶೆ) ಪ್ರೊ.ಎ.ವಿ.ನಾವಡ ಮಂಗಳೂರು(ಸಾಹಿತ್ಯ) ಫಾ.ಪ್ರಶಾಂತ್ ಮಾಡ್ತ(ಸಾಹಿತ್ಯ ಸೇವೆ) ಹೊ.ನಾ.ರಾಘವೇಂದ್ರ (ಸುಗಮ ಸಂಗೀತ) ಅರುವ ಕೊರಗಪ್ಪ ಶೆಟ್ಟಿ(ಯಕ್ಷಗಾನ) ಡಾ.ಮೈಸೂರು ನಟರಾಜ, ವಾಷಿಂಗ್‌ಟನ್(ಸಾಹಿತ್ಯ ಸೇವೆ) == ಸಮಾರೋಪ ಸಮಾರಂಭ == ಆಳ್ವಾಸ್ ನುಡಿಸಿರಿ 2004 ಸಮಾರೋಪ ಭಾಷಣ:ಪ್ರೊ. ಹಂಪ ನಾಗರಾಜಯ್ಯ ಆಳ್ವಾಸ್ ನುಡಿಸಿರಿ 2005 ಸಮಾರೋಪ ಭಾಷಣ:ಡಾ. ಪಾಟೀಲ ಪುಟ್ಟಪ್ಪ,ಹಿರಿಯ ಪತ್ರಕರ್ತರು ಮತ್ತು ಸಾಹಿತಿಗಳು ಆಳ್ವಾಸ್ ನುಡಿಸಿರಿ 2006 ಸಮಾರೋಪ ಭಾಷಣ: ಶ್ರೀ ಎಂ.ಪಿ.ಪ್ರಕಾಶ ಮಾಜಿ ಉಪಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ ಆಳ್ವಾಸ್ ನುಡಿಸಿರಿ 2007 ಸಮಾರೋಪ ಭಾಷಣ:ಶ್ರೀಎಂ.ವೀರಪ್ಪ ಮೊಯಿಲಿ,ಮಾಜಿ ಕೇಂದ್ರ ಸಚಿವರು ಆಳ್ವಾಸ್ ನುಡಿಸಿರಿ 2008 ಸಮಾರೋಪ ಭಾಷಣ :ಶ್ರೀ ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷರು , ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಳ್ವಾಸ್ ನುಡಿಸಿರಿ 2009 ಸಮಾರೋಪ ಭಾಷಣ: ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಎಡೆಯೂರು ಶ್ರೀ ಜಗದ್ಗುರು ತೋಂಟ ದಾರ್ಯ ಸಂಸ್ಥಾನ ಮಠ, ಗದಗ ಆಳ್ವಾಸ್ ನುಡಿಸಿರಿ 2011 ಸಮಾರೋಪ ಭಾಷಣ: ಡಾ. ಚಂದ್ರಶೇಖರ ಕಂಬಾರ,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಆಳ್ವಾಸ್ ನುಡಿಸಿರಿ 2012 ಸಮಾರೋಪ ಭಾಷಣ: ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಹಿರಿಯ ಸಾಹಿತಿಗಳು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ಸಮಾರೋಪ ಭಾಷಣ: ಡಾ. ಎಂ. ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವರು == ಕವಿಸಮಯ, ಕವಿನಮನದಲ್ಲಿ ಭಾಗವಹಿಸಿದವರು == == ಮಾತಿನ ಮಂಟಪ'ದಲ್ಲಿ ಪಾಲ್ಗೊಂಡವರು == == ಹಿರಿಯ ಸಾಹಿತಿಗಳ `ನೆನಪು' ಮಾಡಿಕೊಟ್ಟವರು == ಡಾ.ರಾಜ್‍ಕುಮಾರ್ ಸಂಸ್ಮರಣೆ - ಶ್ರೀ ಬಿ. ಗಣಪತಿ ಡಾ. ಶೇಣಿ ಗೋಪಾಲಕೃಷ್ಣ ಭಟ್ ಸಂಸ್ಮರಣೆ - ಶ್ರೀ ಕುಂಬ್ಳೆ ಸುಂದರ ರಾವ್ ಶ್ರೀ ಎಸ್.ಕೆ. ಕರೀಂಖಾನ್ ಸಂಸ್ಮರಣೆ - ಡಾ. ಹಿ.ಚಿ. ಬೋರಲಿಂಗಯ್ಯ ತೇಜಸ್ವಿ ನೆನಪು - ಡಾ. ನರೇಂದ್ರ ರೈ ದೇರ್ಲ ಪ್ರೊ. ಎಸ್ವಿಪಿ ನೆನಪು - ಪ್ರೊ. ಎಂ. ರಾಮಚಂದ್ರ ಪಿ.ಲಂಕೇಶ್ ನೆನಪು - ಡಾ. ನಟರಾಜ ಹುಳಿಯಾರ್ ಅ.ನ.ಕೃ. ನೆನಪು - ಪ್ರೊ|. ಜಿ. ಅಶ್ವತ್ಥ ನಾರಾಯಣ ಜಿ.ಪಿ.ರಾಜರತ್ನಂ ನೆನಪು - ಪ್ರೊ. ಎಂ. ರಾಮಚಂದ್ರ ದಿನಕರ ದೇಸಾಯಿ ನೆನಪು - ಡಾ. ವಿಷ್ಣು ನಾಯ್ಕ ಗಂಗೂಬಾಯಿ ಹಾನಗಲ್ ನೆನಪು - ಎ. ಈಶ್ವರಯ್ಯ ಕೆರೆಮನೆ ಶಂಭು ಹೆಗಡೆ ನೆನಪು - ವಿದ್ವಾನ್ ಮೇಲುಕೋಟೆ ಉಮಾಕಾಂತ ಭಟ್ಟ ಇದಿನಬ್ಬ ನೆನಪು - ಡಾ. ನಾ. ಮೊಗಸಾಲೆ ಕಿ.ರಂ. ನಾಗರಾಜ ನೆನಪು - ಡಾ. ಎಸ್.ಜಿ. ಸಿದ್ಧರಾಮಯ್ಯ ಸಿ. ಅಶ್ವತ್ಥ್ ನೆನಪು - ಎಂ.ಎನ್. ವ್ಯಾಸರಾವ್ ವಿಷ್ಣುವರ್ಧನ್ ನೆನಪು - ಎಂ. ನರಸಿಂಹ ಮೂರ್ತಿ ಪಂಡಿತ ಭೀಮಸೇನ ಜೋಷಿ ನೆನಪು -ಶಿರೀಷ ಜೋಷಿ ಕೆ.ಕೆ. ಹೆಬ್ಬಾರ್ ನೆನಪು- ಮರಿಶಾಮಾಚಾರ್ ಡಾ. ವೆಂಕಟರಾಜ ಪುಣಿಂಚಿತ್ತಾಯ ನೆನಪು - ಡಾ. ಪಾದೇಕಲ್ಲು ವಿಷ್ಣು ಭಟ್ಟ ಡಾ.ವಿ.ಎಸ್. ಆಚಾರ್ಯ ನೆನಪು - ಡಾ. ಎಂ. ಮೋಹನ್ ಆಳ್ವ ಏಣಗಿ ನಟರಾಜ ನೆನಪು - ಬಿ. ಸುರೇಶ್, ಬೆಂಗಳೂರು ಸರಸ್ವತಿಬಾಯಿ ರಾಜವಾಡೆ - ಬಿ.ಎನ್.ಸುಮಿತ್ರಾಬಾಯಿ ಪೇಜಾವರ ಸದಾಶಿವ ರಾವ್ - ಡಾ. ಎಸ್.ಆರ್. ವಿಜಯಶಂಕರ್ ಮಹಾಕವಿ ರತ್ನಾಕರವರ್ಣಿ - ಮುನಿರಾಜ ರೆಂಜಾಳ ಎಸ್.ವಿ.ಪರಮೇಶ್ವರ ಭಟ್ಟ - ಮುರಳೀಧರ ಉಪಾಧ್ಯ ಹಿರಿಯಡ್ಕ ರಾಷ್ಟ್ರಕವಿ ನಾಡೋಜ ಡಾ. ಜಿ.ಎಸ್.ಶಿವರುದ್ರಪ್ಪ - ಡಾ. ಟಿ.ಪಿ. ಅಶೋಕ್ ಡಾ. ಯು.ಆರ್.ಅನಂತಮೂರ್ತಿ - ಎನ್. ಮನು ಚಕ್ರವರ್ತಿ ಕೆ.ಎಸ್. ನರಸಿಂಹಸ್ವಾಮಿ ನೆನಪು - ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಂ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ನೆನಪು - ಪ್ರೊ. ಎಂ. ರಾಮಚಂದ್ರ ನಾಡೋಜ ಡಾ. ಎಂ.ಎಂ. ಕಲಬುರ್ಗಿ ನೆನಪು - ಪದ್ಮರಾಜ ದಂಡಾವತಿ == ಕಥಾಸಮಯದಲ್ಲಿ ಭಾಗವಹಿಸಿದವರು == ಶ್ರೀ ಜಯಂತ ಕಾಯ್ಕಿಣಿ ಶ್ರೀಮತಿ ವೈದೇಹಿ ಶ್ರೀ ಕುಂ. ವೀರಭದ್ರಪ್ಪ ಶ್ರೀ ಬೊಳುವಾರು ಮಹಮ್ಮದ್ ಕುಂಞ ಶ್ರೀಮತಿ ಸುನಂದಾ ಪ್ರಕಾಶ್ ಕಡಮೆ ಡಾ. ನಾ.ಡಿಸೋಜ ಶ್ರೀ ಶ್ರೀನಿವಾಸ ವೈದ್ಯ ಶ್ರೀಮತಿ ನೇಮಿಚಂದ್ರ ಡಾ. ಮೊಗಳ್ಳಿ ಗಣೇಶ್ ಶ್ರೀಮತಿ ವಸುಮತಿ ಉಡುಪ ಶ್ರೀ ವಿವೇಕ್ ಶ್ಯಾನುಭಾಗ್ ಡಾ.ಪ್ರಭಾಕರ ಶಿಶಿಲ ಶ್ರೀ ಫಕೀರ್ ಮಹಮ್ಮದ್ ಕಟ್ಪಾಡಿ ಅಬ್ದುಲ್ ರಶೀದ್ ವಸುಧೇಂದ್ರ ಮಿತ್ರಾ ವೆಂಕಟ್ರಾಜ್ ಎಸ್. ದಿವಾಕರ್ ಡಾ.ಬಾಳಾ ಸಾಹೇಬ್ ಲೋಕಾಪುರ ಡಾ.ಅಮರೇಶ ನುಗಡೋಣಿ ವಲ್ಲಿ ವಗ್ಗ == ನುಡಿಸಿರಿಯಲ್ಲಿನ ಸಂಪನ್ಮೂಲ ವ್ಯಕ್ತಿಗಳು == == ಅಧ್ಯಕ್ಷರ ಭಾಷಣಕ್ಕೆ ಪ್ರತಿಕ್ರಿಯಿಸಿದವರು == ಡಾ. ನಾ ಡಿ'ಸೋಜ ಡಾ. ಪಾದೇಕಲ್ಲು ವಿಷ್ಣುಭಟ್ಟ ಶ್ರೀಮತಿ ಪ್ರತಿಭಾ ನಂದಕುಮಾರ್ ಡಾ. ಕೆ. ಚಿನ್ನಪ್ಪ ಗೌಡ ಡಾ. ಕೆ.ಆರ್. ಸಂಧ್ಯಾರೆಡ್ಡಿ ಬಿ.ಎ. ಸನದಿ == ಸಮ್ಮೇಳನದ ಕುರಿತು ಹಿಮ್ಮಾಹಿತಿ - ಪ್ರತಿಕ್ರಿಯೆ ನೀಡಿದವರು == ಡಾ. ಪ್ರಧಾನ ಗುರುದತ್ತ ಶ್ರೀ ಎಸ್. ದಿವಾಕರ್ ಪ್ರೊ. ದೊಡ್ಡರಂಗೇಗೌಡ ಡಾ. ವಿಜಯಾ ಪ್ರೊ. ಸುನೀತಾ ಶೆಟ್ಟಿ ಪ್ರೊ. ಎಂ. ರಾಮಚಂದ್ರ ಪ್ರೋ. ಉದ್ಯಾವರ ಮಾಧವಾಚಾರ್ಯ ಡಾ. ರಾಘವೇಂದ್ರ ಪಾಟೀಲ ಶ್ರೀಮತಿ ಪ್ರೇಮಾ ಭಟ್ ಪ್ರೊ|. ಮಲ್ಲಿಕಾ ಘಂಟಿ ಡಾ. ಬಿ.ಎ. ಸನದಿ ಡಾ. ಶುಭಾ ಮರವಂತೆ ಡಾ. ವರದರಾಜ ಚಂದ್ರಗಿರಿ ಡಾ. ಪಾದೇಕಲ್ಲು ವಿಷ್ಟು ಭಟ್ಟ ಡಾ. ಎ.ವಿ. ನಾವಡ == ವಿಶೇಷ ಗೌರವಾರ್ಪಣೆ == ಡಾ. ಚಂದ್ರಶೇಖರ ಕಂಬಾರ ವಿದ್ವಾಂಸ ಪ್ರೋ.ಜಿ. ವೆಂಕಟಸುಬ್ಬಯ್ಯ ಡಾ. ಬರಗೂರು ರಾಮಚಂದ್ರಪ್ಪ ಡಾ. ಎಸ್.ಎಲ್. ಭೈರಪ್ಪ ಡಾ. ಚಂದ್ರಶೇಖರ ಕಂಬಾರ ಡಾ. ಚೆನ್ನವೀರ ಕಣವಿ ಡಾ. ಹಂಪ ನಾಗರಾಜಯ್ಯ ಡಾ. ಎಂ.ಎಂ. ಕಲಬುರ್ಗಿ ಶ್ರೀಮತಿ ವೈದೇಹಿ ಡಾ. ಕೆ.ಎಸ್.ನಿಸಾರ್ ಅಹಮದ್ ನಾಡೋಜ ದೇ. ಜವರೇಗೌಡ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ನಾಡೋಜ ಪಾಟೀಲ ಪುಟ್ಟಪ್ಪ ಶ್ರೀ ಸುಧಾಕರ ಚತುರ್ವೇದಿ ಡಾ. ಏಣಗಿ ಬಾಳಪ್ಪ ಶ್ರೀ ಎಚ್.ಎಸ್. ದೊರೆಸ್ವಾಮಿ ಕಡಂದೇಲು ಶ್ರೀ ಪುರುಷೋತ್ತಮ ಭಟ್ ಸಾಲುಮರದ ತಿಮ್ಮಕ್ಕ == ಆಳ್ವಾಸ್ ವಿದ್ಯಾರ್ಥಿಸಿರಿ ಗೌರವಾರ್ಪಣೆ == ಡಾ.ನಾ.ಡಿಸೋಜ ಶರಣಪ್ಪ ಕಾಂಚಾಣಿ ಎಳೆಯರ ಗೆಳೆಯ ಮುಳಿಯ ಚಿನ್ನರ ಬಿಂಬ ಮುಂಬಯಿ ಮಕ್ಕಳ ಕೂಟ ಬೆಂಗಳೂರು ಮಕ್ಕಳ ಸಾಹಿತ್ಯ ಸಂಗಮ ಮಂಗಳೂರು == ಜಾನಪದ ಕಲಾವಿದರಿಗೆ ಮತ್ತು ತಜ್ಞರಿಗೆ ಸನ್ಮಾನ == ಡಾ. ಯು.ಪಿ. ಉಪಾಧ್ಯಾಯ ಹಿರಿಯಡಕ ಗೋಪಾಲ ರಾವ್ ಸೋಮಪ್ಪ ಫಕೀರಪ್ಪ ದೊಡವಾಡ ಬುರ್ರಕಥಾ ಜಯಮ್ಮ ಸೀನಪ್ಪ ಗಂಗಯ್ಯ ಪರವ ಡಾ. ಎನ್. ನಾರಾಯಣ ಶೆಟ್ಟಿ, ಶಿಮಂತೂರು ಶ್ಯಾಮ ಶೆಟ್ಟಿ ಅಂಜನಪ್ಪ ಎಲ್. ಮಹಾದೇವಪ್ಪ == ಸಾಂಸ್ಕೃತಿಕ ಕಾರ್ಯಕ್ರಮಗಳು == ಆಳ್ವಾಸ್ ನುಡಿಸಿರಿ ಕೇವಲ ಸಾಹಿತ್ಯ ಸಮ್ಮೇಳನ ಮಾತ್ರವಲ್ಲ, ಅದು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಸವವೂ ಹೌದು. ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ರಂಗಕ್ಕೆ ಸೇರಿದ ಕಲಾವಿದರಿಗೆ ಅಪೂರ್ವ ಅವಕಾಶವನ್ನು ನೀಡಿದೆ. ಕರ್ನಾಟಕದ ಸಾಂಪ್ರದಾಯಿಕ, ಜಾನಪದ, ರಂಗಭೂಮಿ ಕಲೆಗಳಿಗೆ ನುಡಿಸಿರಿ ಅತಿದೊಡ್ಡ ವೇದಿಕೆಯನ್ನು ಕಲ್ಪಿಸಿದೆ. ಬೆಳಗ್ಗೆ ವಿಚಾರಗೋಷ್ಠಿಗಳಿಗೆ ಮೀಸಲಾದ ವೇದಿಕೆಗಳು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆದುಕೊಳ್ಳುತ್ತವೆ. ಭರತನಾಟ್ಯ, ಕೂಚುಪುಡಿ, ಮೋಹಿನಿಯಟ್ಟಂ, ಒಡಿಸ್ಸಿ, ಕಥಕ್, ಕಥಕ್ಕಳಿಯಂತಹ ಸಾಂಪ್ರದಾಯಿಕ ಕಲಾಪ್ರಕಾರಗಳ ಜೊತೆಗೆ ಯಕ್ಷಗಾನ, ಕಂಸಾಳೆ, ಡೊಳ್ಳುಕುಣಿತ,ಬಂಜಾರ, ದಾಂಡಿಯಾ, ಗರ್ಬಾ, ಪುರುಲಿಯೋ,ಲಾವಣಿಯಂತಹ ಜಾನಪದ ಕಲೆಗಳು ಇಲ್ಲಿ ಪ್ರದಶಿ‍ಸಲ್ಪಡುತ್ತವೆ. ಇದರೊಡನೆ ಸಂಸ್ಥೆಯಲ್ಲಿ ಓದುತ್ತಿರುವ ಮಣಿಪುರ ಹಾಗೂ ಶ್ರೀಲಂಕಾದ ವಿದ್ಯಾರ್ಥಿಗಳ ಸಹಾಯದಿಂದ ಅಲ್ಲಿನ ಸಾಂಸ್ಕೃತಿಕ ಕಲೆಗಳನ್ನು ಕನ್ನಡಿಗರಿಗೆ ಪರಿಚಯಿಸುವ ಕೆಲಸವನ್ನು ನುಡಿಸಿರಿ ಮಾಡುತ್ತಿದೆ. ನುಡಿಸಿರಿಯಲ್ಲಿ ಆಹ್ವಾನಿತ ಕಲಾವಿದರ ಜೊತೆಗೆ ಸ್ವತಃ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಈ ರಾಷ್ಟ್ರಮಟ್ಟದ ವೇದಿಕೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಸಾಂಸ್ಕೃತಿಕ ಲೋಕಕ್ಕೆ ಆಳ್ವಾಸ್ ನುಡಿಸಿರಿಯ ಕೊಡುಗೆ ದೊಡ್ಡದೆಂದೇ ಹೇಳಬಹುದು. ವೈವಿಧ್ಯಮಯ ಕಲೆಗಳನ್ನು ಜನತೆಗೆ ಉಣಬಡಿಸುವ ಜೊತೆಗೆ ಎಲೆಮರೆಯ ಕಾಯಿಯಂತಿರುವ ಎಷ್ಟೋ ಪ್ರತಿಭಾನ್ವಿತ ಕಲಾವಿದರನ್ನು ಆಳ್ವಾಸ್ ನುಡಿಸಿರಿ ಜನತೆಗೆ ಪರಿಚಯಿಸಿದೆ. == ಉಲ್ಲೇಖಗಳು == ನುಡಿಸಿರಿ ಅಂತರಜಾಲ ತಾಣ: ://./